Site icon Suddi Belthangady

ಬೆಳಾಲು ಪರಿಸರದ ವಿವಿಧ ಕಡೆ ಕಾಡಾನೆ ದಾಳಿ- ಕೃಷಿಗೆ ಹಾನಿ

ಬೆಳಾಲು: ಕಾಡಿನಿಂದ ನಾಡಿಗೆ ಬಂದ ಒಂಟಿ ಸಲಗ ಮಾ.06ರಂದು ನಾರ್ಯ ಪರಿಸರದಲ್ಲಿ ಕಾಣಿಸಿಕೊಂಡಿದ್ದ ಆನೆ, ಮಾ.7ರಂದು ಬೆಳಾಲು ಗ್ರಾಮದ ಮಾಯ ಪರಿಸರದ ಎಂಜಿರಿಗೆ ಶೇಖರ ಪೂಜಾರಿಯವರ ತೋಟದ ಕೃಷಿ ಹಾನಿ ಮಾಡಿದೆ.

ಮಾ.8ರಂದು ಬೆಳಾಲಿನ ಬನಂದೂರು ಲಿಂಗಪ್ಪ ಪೂಜಾರಿಯವರ ಕೃಷಿಗೆ ಹಾನಿ ಮಾಡಿ ಹಾಗೂ ಪೆರಿಯಡ್ಕ ಕೆರೆಕೋಡಿ, ಕೋರ್ದೊಟ್ಟು ಪರಿಸರದಲ್ಲಿ ಕಾಡಾನೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

Exit mobile version