Site icon Suddi Belthangady

ಬೆಳ್ತಂಗಡಿ: ಭಾಜಪಾ ವತಿಯಿಂದ ಅಯೋಧ್ಯಾ ಯಾತ್ರೆ

ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ತಾಲೂಕಿನಿಂದ 55 ಮಂದಿ ಅಯೋಧ್ಯೆ ಶ್ರೀರಾಮನ ದರ್ಶನ ಯಾತ್ರೆಗೆ ತೆರಳಿದ್ದಾರೆ.

ದ.ಕ.ಜಿಲ್ಲೆಯಿಂದ ಒಟ್ಟು 640 ಜನ ತೆರಳಿದ್ದು ಮಂಗಳೂರು ರೈಲು ನಿಲ್ದಾಣದ ಬಳಿ ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಸಹಿತ ಜಿಲ್ಲೆಯ ಶಾಸಕರು ಬೀಳ್ಕೊಟ್ಟರು.

ಮಾ.13ಕ್ಕೆ ವಾಪಸಗಾಲಿದ್ದು, ತಾಲೂಕಿನ ತಂಡದ ಜವಾಬ್ದಾರಿಯನ್ನು ಜಿಲ್ಲಾ ರೈತಮೋರ್ಚಾದ ಅಧ್ಯಕ್ಷ ಗಣೇಶ್ ಗೌಡ ನಾವೂರು ವಹಿಸಿದ್ದಾರೆ.

Exit mobile version