Site icon Suddi Belthangady

ಪಟ್ರಮೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ: ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಭೇಟಿ

ಪಟ್ರಮೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಪ್ರಯುಕ್ತ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಭೇಟಿ ನೀಡಿದರು.

ಸಮಿತಿ ಅಧ್ಯಕ್ಷ ಭಾಸ್ಕರ್ ಕೊಕ್ಕಡ, ವಸರಿಕಟ್ಟೆ ಸೇವಾ ಸಮಿತಿ ಅಧ್ಯಕ್ಷ ಕೊರಗಪ್ಪ ಶೆಟ್ಟಿ ಮುಂಡ್ರೇಲು, ಕಾರ್ಯದರ್ಶಿ ದೇವಚಂದ್ರ ಮೊಟ್ಟಿಕಲ್ಲು, ಕಿರಣ್ ಬಲ್ಯಾಯ, ಶ್ರೀಧರ ಶಬರಾಯ, ತ್ರಿವಿಕ್ರಮ ಶಬರಾಯ ಹಾಗೂ ದೇವಳದ ಭಕ್ತರು ಜೊತೆಗಿದ್ದರು.

Exit mobile version