Site icon Suddi Belthangady

ನಿವೃತ್ತ ಕೃಷಿ ಅಧಿಕಾರಿ ದಯಾನಂದ ಪೂಜಾರಿ ನಿಧನ

ಕುಕ್ಕೆಡಿ: ಗ್ರಾಮದ ನಿವಾಸಿ ನಿವೃತ್ತ ಕೃಷಿ ಅಧಿಕಾರಿ ದಯಾನಂದ ಪೂಜಾರಿ ಫೆ.19ರಂದು ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ ಕುಕ್ಕೇಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಗುಣವತಿ, ಪುತ್ರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ, ಯುವ ಬಿಲ್ಲವ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ನಿತೀಶ್ ಎಚ್., ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Exit mobile version