Site icon Suddi Belthangady

ಲಾಯಿಲ: ಆಟೋ ಚಾಲಕ ನಾಗೇಶ್ ನಿಧನ

ಲಾಯಿಲ: ಇಲ್ಲಿಯ ರಾಘವೇಂದ್ರ ನಗರ ನಿವಾಸಿ ಆಟೋ ಚಾಲಕ ನಾಗೇಶ್ ರವರು ಫೆ.13 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇವರು ಬೆಳ್ತಂಗಡಿಯಲ್ಲಿ ಸುಮಾರು ವರ್ಷಗಳಿಂದ ಆಟೋ ಚಾಲಕರಾಗಿ ದುಡಿಯುತ್ತಿದ್ದರು.

ಮೃತರು ಪತ್ನಿ ಲಾಯಿಲ ಗ್ರಾ.ಪಂ. ಮಾಜಿ ಸದಸ್ಯೆ ಲತಾ, ಮೂವರು ಪುತ್ರಿಯರು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

Exit mobile version