Site icon Suddi Belthangady

ಕಾಯರ್ಪಾಡಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

ಕಾಯರ್ಪಾಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಣಿಯೂರು ವಲಯ ಕಾಯರ್ಪಾಡಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಅಧ್ಯಕ್ಷರಾಗಿ ವಾಣಿ.ಹೆಚ್, ಉಪಾಧ್ಯಕ್ಷರಾಗಿ ಧರ್ನಪ್ಪ ಪೂಜಾರಿ ಗಂಡಿಬಾಗಿಲು, ಮೀನಾಕ್ಷಿ ಮುರ, ಕಾರ್ಯದರ್ಶಿ ಗೀತಾ, ಜತೆ ಕಾರ್ಯದರ್ಶಿ ಸವಿತಾ ಅಟಾಲು, ಕೋಶಾಧಿಕಾರಿಯಾಗಿ ಬಾಬು ಬಿ ಇವರುಗಳು ಆಯ್ಕೆಯಾದರು.

Exit mobile version