Site icon Suddi Belthangady

‘ಸ್ವಾಗತ್’ ಕಿರಿಯ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಜೆಸಿಐ ಕೊಕ್ಕಡ ಕಪಿಲ ಘಟಕದ ಅಧ್ಯಕ್ಷ ಜೆಸಿ ಎಚ್.ಜಿ.ಎಫ್ ಸಂತೋಷ್ ಜೈನ್, ಲೇಡಿ ಜೆಸಿ ಅಧ್ಯಕ್ಷೆ ಶೋಭಾ.ಪಿ ಭಾಗಿ

ಬೆಳ್ತಂಗಡಿ: ಕುಂದಾಪುರದ ಮೈಟ್ ಆಡಿಟೋರಿಯಂನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಿರಿಯ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಸ್ವಾಗತ್ ನಲ್ಲಿ ಜೆಸಿಐ ಕೊಕ್ಕಡ ಕಪಿಲ ಘಟಕದ ಅಧ್ಯಕ್ಷ ಜೆಸಿ ಎಚ್ ಜಿ ಎಫ್ ಸಂತೋಷ್ ಜೈನ್ ಮತ್ತು ಲೇಡಿ ಜೆಸಿ ಅಧ್ಯಕ್ಷೆ ಶೋಭಾ ಪಿ ಭಾಗವಹಿಸಲಿದ್ದಾರೆ.

Exit mobile version