Site icon Suddi Belthangady

ಗೋಳಿಯಂಗಡಿ ಸ್ಫೋಟ ಪ್ರಕರಣ- ಸುಡುಮದ್ದು ಘಟಕದ ಮಾಲಕ ಸೈಯದ್ ಬಶೀರ್ ಸುಳ್ಯದಲ್ಲಿ ಬಂಧನ

ಗೋಳಿಯಂಗಡಿ: ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ಕಡ್ತ್ಯಾರ್ ಎಂಬಲ್ಲಿ ಜ.28ರಂದು ಸುಡುಮದ್ದು ಘಟಕದಲ್ಲಿ ನಡೆದ ಸ್ಫೋಟದಲ್ಲಿ ಮೂವರ ದೇಹಗಳು ಛಿದ್ರ ಛಿದ್ರವಾದ ಘಟನೆಯ ನಂತರ ಪರಾರಿಯಾಗಿದ್ದ ಸುಡುಮದ್ದು ಘಟಕದ ಮಾಲೀಕ ಸೈಯದ್ ಬಶೀರ್ ಬಂಧನವಾಗಿದೆ.

ಬಶೀರ್ ನನ್ನು ವಶಕ್ಕೆ ಪಡೆಯಲು ಬಲೆಬೀಸಿದ್ದ ಪೊಲೀಸರು ರಾತ್ರಿ ಬೆಳಗಾಗುವ ಒಳಗೆ ಆತನನ್ನು ಸುಳ್ಯದಲ್ಲಿ ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ.

Exit mobile version