Site icon Suddi Belthangady

ಕರಂಬಾರು ಶಾಲೆಯಲ್ಲಿ ಗಣರಾಜ್ಯೋತ್ಸವ

ಕರಂಬಾರು ಶಾಲೆಯಲ್ಲಿ ಸಂವಿಧಾನ ದಿನವನ್ನು ಗಣರಾಜ್ಯೋತ್ಸವ ದಿನಾಚರಣೆಯನ್ನಾಗಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಎಂ.ಕೆ ಯವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶಿರ್ಲಾಲು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಸೋಮನಾಥ ಶಿರ್ಲಾಲು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಆನಂದ ಬಾಂಗೇರು, ಚಂದ್ರಶೇಖರ ಪೂಜಾರಿ, ಸುಲೈಮಾನ್, ವಸಂತ ನಾಯ್ಕ, ಶಿಕ್ಷಕರಾದ ಸಿ.ಆರ್.ಪಿ ಕಿರಣ್ ಕುಮಾರ್, ಮುಖ್ಯ ಶಿಕ್ಷಕರಾದ ರಮೇಶ್ ಛಾವಣ್ ಹೂವು ಗುಚ್ಛ ನೀಡಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ವಿವೇಕ್ ಕಾಜಿಮುಗೇರು, ಬಿಸಿ ಊಟದ ನೌಕರರು, ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮವನ್ನು ಶಿಕ್ಷಕಿಯರಾದ ತಷ್ಮಿಯ, ಸ್ವಾತಿ, ಕಾರ್ಯಕ್ರಮವನ್ನು ಶಿಕ್ಷಕಿ ದೀಪಾಶ್ರೀ ನಿರೂಪಿಸಿದರು.ಶಿಕ್ಷಕಿಯಾದ ಸಾವಿತ್ರಿ ವಂದನಾರ್ಪಣೆಗೈದರು.

Exit mobile version