Site icon Suddi Belthangady

ನೆರಿಯ: ಅಪ್ಪೆಲ ಶ್ರೀ ಉಮಾಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಕ್ಕಳ ಕುಣಿತ ಭಜನಾ ತರಬೇತಿ ಉದ್ಘಾಟನೆ

ನೆರಿಯ: ಶ್ರೀ ಬಾಲರಾಮನಿಗೆ ಪ್ರಾಣಪ್ರತಿಷ್ಠೆಯ ದಿನದಂದು ಅಪ್ಪೆಲ ಶ್ರೀ ಉಮಾಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಕ್ಕಳ ಕುಣಿತ ಭಜನಾ ತರಬೇತಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಉದ್ಘಾಟನೆಯನ್ನು ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ನೇರವೆರಿಸಿದ್ದರು.

ಮುಖ್ಯ ಅತಿಧಿಗಳಾಗಿ ಹರೀಶ್ ಪುದುವೆಟ್ಟು, ಸೇವಾಪ್ರತಿನಿಧಿ ಸರಿತಾ ಬಯಲು, ಉಷಾಲತಾ, ಪುಷ್ಪ ಬಾಂದಡ್ಕ, ಶಾಲಾ ಶಿಕ್ಷಕಿ ಪುಷ್ಪ ಬಸ್ತಿ ಹಾಗೂ ಭಜನಾ ತರಬೇತಿದಾರ ನಾಗೇಶ್ ಬಿ ನೆರಿಯ, ತರಬೇತಿ ಪಡೆಯುವ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.

Exit mobile version