Site icon Suddi Belthangady

ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣಹವನ

ಅಳದಂಗಡಿ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಷ್ಟ್ರಮಂದಿರದಲ್ಲಿ ನಡೆಯವ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯು ನಿರ್ವಿಘ್ನವಾಗಿ ನಡೆಯಲೆಂದು ಪ್ರಾರ್ಥಿಸಿ ಅಳದಂಗಡಿ ಶ್ರೀಮಹಾಗಣಪತಿ ದೇವರ ಸನ್ನಿಧಿಯಲ್ಲಿ ಮುಂಜಾನೆ ಗಣಹವನ ಸಂಪನ್ನಗೊಂಡಿತು.

ಅರ್ಚಕ ಪ್ರವೀಣ ಮಯ್ಯ ಧಾರ್ಮಿಕ‌ ವಿಧಾನಗಳನ್ನು ನೆರವೇರಿಸಿದರು.

ದೇವಸ್ಥಾನಕ್ಕೆ ಭೇಟಿ ನೀಡಿದ ಎಲ್ಲರಿಗೂ ಪಂಚಕಜ್ಜಾಯ ಪ್ರಸಾದವನ್ನು ವಿತರಿಸಲಾಯಿತು.

Exit mobile version