Site icon Suddi Belthangady

ಕನ್ನಡಿಕಟ್ಟೆ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆ

ಪಡಂಗಡಿ: ಮೊಹಿಯುದ್ದೀನ್ ಜುಮ್ಮಾ ಮಸೀದಿ ಕನ್ನಡಿಕಟ್ಟೆ ಪಡಂಗಡಿ ಇದರ 2024ರ ವಾರ್ಷಿಕ ಮಹಾಸಭೆಯು ಜ.12ರಂದು ಮಸೀದಿ ಖತೀಬರಾದ ಎ.ಆರ್.ಸುಲ್ತಾನ್ ದಾರಿಮಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಅಬ್ಬಾಸ್ ಪಜಮಾರ್ ಆಯ್ಕೆಗೊಂಡಿದ್ದಾರೆ.ಉಪಾಧ್ಯಕ್ಷರಾಗಿ ಕೆ.ಎಮ್.ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಜಬ್ಬಾರ್,, ಜೊತೆ ಕಾರ್ಯದರ್ಶಿಯಾಗಿ ಹುಸೈನ್ ಕುಡ್ಡ, ಸುಲೈಮಾನ್ ಪಿ.ಜಿ., ಕೋಶಾಧಿಕಾರಿಯಾಗಿ ಕೆ.ಒ. ಹಾಮದ್ ಆಯ್ಕೆಯಾಗಿದ್ದಾರೆ.ಸದಸ್ಯರುಗಳಾಗಿ ಅಬ್ದುಲ್ ರಜಾಕ್ ಡಿ.ಡಿ., ಹಾಮದ್ ಬಾವ, ಯೂಸುಪ್ ಪೊಂಜಿಲ, ಆದಂ ಪಜಮಾರ್, ಜಾಫರ್ ಕುಡ್ಡ,ರಫಿಕ್ ಕುಡ್ಡ, ಉಮರಬ್ಬ ಬೀಡು, ಉಸ್ಮಾನ್ ಶಾಂತಿಗುಡ್ಡೆ, ಇಬ್ರಾಹಿಂ(ಇಬ್ಬಿ), ಇಸುಬು ಕೊನರೊಟ್ಟು, ಅಬ್ದುಲ್ ರೆಹಿಮಾನ್ ಪಾದೆ, ಮಹಮ್ಮದ್ ಬಸ್ತಿಪಲ್ಕೆ, ಸೆಬೀರ್ ಮಜಲು, ಇಸ್ಮಾಯಿಲ್ ಪಜಮಾರು, ಶೆರೀಫ್ ಬೀಡು ಆಯ್ಕೆಯಾಗಿದ್ದಾರೆ.

Exit mobile version