ಕಲ್ಮಂಜ: ಜ.17ನೇ ಬುಧವಾರ ಶ್ರೀ ರಂಗ ಐತಾಳ್ ತಂತ್ರಿಗಳು ಮಲ್ಲಿಕಟ್ಟೆ ಮಂಗಳೂರು ಮತ್ತು ದಿನೇಶ್ ಭಟ್ ಇವರ ನೇತೃತ್ವದಲ್ಲಿ ಕಲ್ಮಂಜ ಗ್ರಾಮದ ಕಡಂಬು ಕುಟುಂಬಸ್ಥರ ನಾಗಬನದಲ್ಲಿ ನಾಗಪ್ರತಿಷ್ಠಾ ಕಾರ್ಯಕ್ರಮ ನಡೆಯಿತು.
ನಂತರ ಆಶ್ಲೇಷ ಪೂಜೆ, ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಡಂಬು ಕುಟುಂಬಸ್ಥರು ಹಾಗೂ ಊರಿನ ಭಕ್ತಾಧಿಗಳು ಪಾಲ್ಗೊಂಡರು.