Site icon Suddi Belthangady

ಪ್ರಸನ್ನ ಆಯುರ್ವೇದ ಆಸ್ಪತ್ರೆಯ ಬಿಎಸ್ ನರ್ಸಿಂಗ್ ನ ಪದವಿ ಪ್ರದಾನ ಸಮಾರಂಭ

ಲಾಯಿಲ: ಪ್ರಸನ್ನ ಕಾಲೇಜು ಆಫ್ ಬಿ ಆಯುರ್ವೇದಿಕ್ ಮತ್ತು ಆಸ್ಪತ್ರೆ ಹಾಗೂ ಬಿ.ಎಸ್. ನರ್ಸಿಂಗ್ ಕಾಲೇಜು ಇದರ ಪದವಿ ಪ್ರದಾನ ಸಮಾರಂಭ ಜ.17 ರಂದು ಪ್ರಸನ್ನ ವಿದ್ಯಾ ಸಂಸ್ಥೆಯ ಅವಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.

ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ ಭಾಗವಹಿಸಿದ್ದರು.

ಪ್ರಸನ್ನ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮಾಜಿ ಸಚಿವ ಕೆ.ಗಂಗಾಧರ ಗೌಡ, ಪ್ರಾಂಶುಪಾಲರಾದ ಡಾ.ಪ್ರಶಾಂತ್ ಬಿ.ಕೆ, ಸರ್ವೇಶ್ ಎನ್.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಸನ್ನ ವಿದ್ಯಾ ಸಂಸ್ಥೆಯ ಸದಸ್ಯರು, ಉಪನ್ಯಾಸಕರು, ಹೆತ್ತವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

Exit mobile version