Site icon Suddi Belthangady

ನಾಲ್ಕೂರು ಪಡು ಪಾಲ್ಜಾಲ್ ಗುತ್ತು ಮನೆತನದ ಐತನಡ್ಕ ಮಜಲು ಕೃಷ್ಣಪ್ಪ ಪೂಜಾರಿ ನಿಧನ

ನಾಲ್ಕೂರು: ಗ್ರಾಮದ ಪಡು ಪಾಲ್ಜಾಲ್ ಗುತ್ತು ಮನೆತನದ ಐತನಡ್ಕ ಮಜಲು ಕೃಷ್ಣಪ್ಪ ಪೂಜಾರಿಯವರು (82ವ) ಜ.11ರಂದು ನಿಧನರಾದರು.

ಇವರು ಪ್ರಗತಿಪರ ಕೃಷಿಕರಾಗಿದ್ದರು.ಮೃತರು ಪತ್ನಿ ಸುಶೀಲಾ, ಪುತ್ರ ಜಗದೀಶ್, ಪುತ್ರಿ ವಿಜಯ ಹಾಗೂ ಸಹೋದರಾದ ಆನಂದ ಪೂಜಾರಿ, ನಾರಾಯಣ ಪೂಜಾರಿ, ಸಹೋದರಿಯರಾದ ಗಿರಿಜಾ, ಹಾಗೂ ಸುಶೀಲಾ, ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version