Site icon Suddi Belthangady

ಎಸ್.ಕೆ.ಡಿ.ಆರ್.ಡಿ.ಪಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರಿಂದ ದೊಂಡೋಲೆ ಪರಶುರಾಮ ದೇವಾಲಯದಲ್ಲಿ ಶ್ರಮದಾನ

ದೊಂಡೋಲೆ: ಇಲ್ಲಿನ ಪರಶುರಾಮ ದೇವಾಲಯದ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು, ಜ್ಞಾನವಿಕಾಸ ಮತ್ತು ಸ್ವಸಹಾಯ ಗುಂಪುಗಳ ಸದಸ್ಯರಿಂದ ಸ್ವಚ್ಛತಾ ಕಾರ್ಯ ಮತ್ತು ಶ್ರಮದಾನ ನಡೆಯಿತು.

25ಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾದರು.

ಎಸ್.ಕೆ.ಡಿ.ಆರ್.ಡಿ.ಪಿ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ, ಕೇಂದ್ರ ಕಚೇರಿಯ ಶುದ್ಧಗಂಗಾ ವಿಭಾಗದ ನಿರ್ದೇಶಕ ಶಿವಾನಂದ ಆಚಾರ್ಯ ಮತ್ತು ಯೋಜನಾಧಿಕಾರಿ ಭರತ್ ಮತ್ತು ಮೇಲ್ವಿಚಾರಕರಾದ ಪ್ರಶಾಂತ್ ಮತ್ತು ಸೇವಾ ಪ್ರತಿನಿಧಿ ವೀಣಾ, ಸಂಘದ ಸದಸ್ಯರುಗಳಾದ ಲೀಲಾವತಿ, ರಶ್ಮಿ, ಬೇಬಿ, ಸುಶೀಲರಾವ್, ಸರೋಜಿನಿ, ಚಂದ್ರಾವತಿ, ರಾಮಲಕ್ಷ್ಮಮ್ಮ, ಕಮಲ.ಡಿ., ಕಮಲ, ವಿಜಯಲಕ್ಷ್ಮೀ, ಪ್ರೇಮ, ಸುನೀತ, ಮಂಜುಳ, ಮಂಜುಳ ಎಸ್ ಎನ್. ಜಯಂತಿ, ಜ್ಯೋತಿ ಡಿ ಎಸ್, ವಿಜಯ ರೈ, ದಿವ್ಯಕುಮಾರಿ, ಜಾನಕಿ, ಭವ್ಯ ಎಸ್ ಸ್ಥಳೀಯರಾದ ಸೂರ್ಯನಾರಾಯಣ ರಾವ್ ದೊಂಡೋಲೆ ಮುಂತಾದವರು ಉಪಸ್ಥಿತರಿದ್ದರು.

Exit mobile version