Site icon Suddi Belthangady

ಉಜಿರೆ: ಮಿತ್ರ ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

ಉಜಿರೆ: ಮಿತ್ರ ಯುವಕ ಮಂಡಲ ಅರಳಿ 28ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಅಧ್ಯಕ್ಷರಾಗಿ ಚರಣ್ ಕುಮಾರ್ ಆರ್ಬಿ, ಉಪಾಧ್ಯಕ್ಷರಾಗಿ ಸುಧೀರ್ ಪೆರ್ಲ, ಕಾರ್ಯದರ್ಶಿಯಾಗಿ ವಿಕಾಸ್ ಖಂಡಿಗ, ಜೊತೆ ಕಾರ್ಯದರ್ಶಿಯಾಗಿ ಹರ್ಷಿತ್, ಕೋಶಾಧಿಕಾರಿಯಾಗಿ ಚಿತ್ರೇಶ್ ನಾನಿಲ್ದಡಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಿತೇಶ್ ಖಂಡಿಗ, ಕ್ರೀಡಾ ಕಾರ್ಯದರ್ಶಿಯಾಗಿ ವಿಕಾಸ್ ಪಾಂಗಲ, ಸಾಮಾಜಿಕ ಜಾಲತಾಣ ನಿಶಿತ್ ನಾನಿಲ್ದಡಿ, ಸಲಹೆಗಾರರಾಗಿ ಚೇತನ್ ಅರಳಿ, ನವೀನ್ ಪಾಂಗಲ ಗೌರವ ಸಲಹೆಗಾರರಾಗಿ ಸುಂದರ ಬಂಗೇರ, ಶ್ರೀಧರ ಬಿಟ್ಟು ಆಯ್ಕೆಯಾಗಿದ್ದಾರೆ.

Exit mobile version