Site icon Suddi Belthangady

ಬೆಳ್ತಂಗಡಿ: ಗಸ್ತು ಅರಣ್ಯ ಪಾಲಕ ರಾಘವೇಂದ್ರ ಪ್ರಸಾದ್ ಪದೋನ್ನತಿಗೊಂಡು ಬಂಟ್ವಾಳ ಐಸಿಟಿ ಶಾಖೆಗೆ ವರ್ಗಾವಣೆ

ಬೆಳ್ತಂಗಡಿ: ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಕಛೇರಿಯ ಗಸ್ತು ಅರಣ್ಯ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ರಾಘವೇಂದ್ರ ಪ್ರಸಾದ್ ರವರು ಉಪವಲಯ ಅರಣ್ಯಾಧಿಕಾರಿಯಾಗಿ ಬಂಟ್ವಾಳ ವಲಯದ ಐಸಿಟಿ ಶಾಖೆಗೆ ಪದೋನ್ನತಿಗೊಂಡು ವರ್ಗಾವಣೆಯಾಗಿದ್ದಾರೆ.

ಕುದುರೆಮುಖ ಪಡಂಗಡಿ, ಲಾಯಿಲ, ಓಡಿಲ್ನಾಳ, ಮೇಲಂತಬೆಟ್ಟು, ಇಂದಬೆಟ್ಟು, ನಡ, ನಾವೂರು, ಕನ್ಯಾಡಿ, ಬೆಳ್ತಂಗಡಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಪತ್ನಿ ಮನುಜ ಬೆಳ್ತಂಗಡಿ ಗುರುದೇವ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ರಾಘವೇಂದ್ರ ಪ್ರಸಾದ್ ಮೂಲತಃ ಪುತ್ತೂರಿನವರಾಗಿದ್ದಾರೆ.

Exit mobile version