Site icon Suddi Belthangady

ಕನ್ಯಾಡಿ ಕೆ.ಕೃಷ್ಣ ಭಟ್ ನಿಧನ

ಧರ್ಮಸ್ಥಳ ಗ್ರಾಮದ ಆಜುಕುರಿ ಸುದರ್ಶನ ನಿವಾಸಿ ಕೃಷಿಕ ಕೆ.ಕೃಷ್ಣ ಭಟ್ (74 ವ) ಡಿ.31ರಂದು ನಿಧನರಾದರು.

ಮೃತರು ಪತ್ನಿ ಜಯಂತಿ, ಪುತ್ರ ನಂದ, ಪುತ್ರಿ ನವೀನ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ

Exit mobile version