Site icon Suddi Belthangady

ಓಡಲ ಕೆದ್ಲ ನಾಗಬನದಲ್ಲಿ ನಾಗಶಿಲಾ ಪ್ರತಿಷ್ಠೆ

ಉಜಿರೆ: ಇಲ್ಲಿಯ ಓಡಲ ಕೆದ್ಲ ನಾಗಬನದಲ್ಲಿ ಡಿ.28 ರಂದು ನಾಗಶಿಲಾ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಚಾವಡಿ ಮನೆಯ ಹೇಮಂತ್ ರಾವ್, ರಾಮ ಭಟ್ ಚಾವಡಿ, ಕೆದ್ಲ ಪರಿಸರದ ಭಕ್ತರು, ಊರವರು ಉಪಸ್ಥಿತರಿದ್ದರು.

ನೂತನ ಶಿಲಾಮಯ ನಾಗನ ಕಟ್ಟೆಯ ನಿರ್ಮಾಣದ ವೆಚ್ಚವನ್ನು ಉಜಿರೆ ಎಂ ಜಿ. ಟ್ರೇಡರ್ಸ್ ಮಾಲಕ ಮಧುಸೂಧನ ರಾವ್ ನೀಡಿ ಸಹಕರಿಸಿದರು.

ಅಳದಂಗಡಿಯ ಪ್ರಕಾಶ್ ತಂತ್ರಿ ಮತ್ತು ಬಳಗದವರು ಪೌರೋತ್ಯ ವಿಧಿ ವಿಧಾನ ನೆರವೇರಿಸಿದರು

Exit mobile version