Site icon Suddi Belthangady

ಪೆರಾಲ್ದರಕಟ್ಟೆ ಎಸ್‌ಕೆಎಸ್‌ಎಸ್‌ಎಫ್ ಶಾಖೆಗೆ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಇದರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ಕೆಎಸ್‌ಎಸ್‌ಎಫ್ ಪೆರಾಲ್ದರಕಟ್ಟೆ ಶಾಖೆ ಇದರ 2024-2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು.

ಗೌರವ ಅಧ್ಯಕ್ಷರಾಗಿ ಹಸೈನಾರ್ ಮುಸ್ಲಿಯಾರ್, ಅಧ್ಯಕ್ಷರಾಗಿ ಸುಲೈಮಾನ್ ಕಟ್ಟೆ, ಉಪಾಧ್ಯಕ್ಷರಾಗಿ ಅಶ್ರಫ್ ಕಟ್ಟೆ ಮತ್ತು ಹಮೀದ್ ಬಾವಿಬಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಿಕ್ ಮಸೀದಿಬಳಿ, ಕೋಶಾಧಿಕಾರಿಯಾಗಿ ಶಮೀರ್ ಮಸೀದಿಬಳಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಸ್ವಾದಿಕ್ ಮಸೀದಿ ಬಳಿ, ಕಾರ್ಯದರ್ಶಿಗಳಾಗಿ ಮುಹಮ್ಮದ್ ಅಫೀಝ್ ಮತ್ತು ಮುಹಮ್ಮದ್ ಫಾದಿಲ್,
ವಿಖಾಯ ವಿಭಾಗಕ್ಕೆ ಸುಲೈಮಾನ್ ಅಬ್ಬು ಗಿಂಡಾಡಿ, ಸಹಚಾರಿ ವಿಭಾಗಕ್ಕೆ ಯಾಸೀರ್ ಮಸೀದಿಬಳಿ, ಇಬಾದ್ ವಿಭಾಗಕ್ಕೆ ಇಬ್ರಾಹಿಂ ಪೈಝಿ, ಟ್ರೆಂಡ್ ವಿಭಾಗಕ್ಕೆ ಮುಹಮ್ಮದ್ ರಾಹಿದ್, ಸ್ವರ್ಗಲಾಯ ವಿಭಾಗಕ್ಕೆ ಮಿಸ್ಬಾಹ್ ಮಂಜೊಟ್ಟಿ, ಕ್ಯಾಂಪಸ್ ವಿಭಾಗಕ್ಕೆ ಅನೀಝ್ ಕಟ್ಟೆ, ಎಜುಕೇರ್ ವಿಭಾಗಕ್ಕೆ ಮುಸ್ತಫಾ ಜುನ್ನಿ ಗಿಂಡಾಡಿ ಮತ್ತು ಮನ್ಸೂರ್ ಗಿಂಡಾಡಿ ಇವರನ್ನು ಆಯ್ಕೆ ಮಾಡಲಾಯಿತು.

Exit mobile version