Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜನಸಾಗರ-ಲಕ್ಷಾಂತರ ಭಕ್ತರ ಆಗಮನ

ಧರ್ಮಸ್ಥಳ: ಈ ವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜನಸಾಗರ ಹರಿದುಬಂದಿದೆ.

ಡಿ.25ರ ಇಂದು ಕ್ರಿಸ್ಮಸ್ ಹಿನ್ನಲೆ ಸರ್ಕಾರಿ ರಜೆಯಾದುದರಿಂದ ಧರ್ಮಸ್ಥಳದಲ್ಲಿ ಲಕ್ಷಾಂತರ ಭಕ್ತರು ಶ್ರೀ ಮಂಜುನಾಥನ ದರ್ಶನಕ್ಕಾಗಿ ಆಗಮಿಸಿದ್ದಾರೆ.

ಸೋಮವಾರ ಮಂಜುನಾಥನ ದರ್ಶನ ಮಾಡುವುದು ವಿಶೇಷವಾದ್ದರಿಂದ ಜನಸಾಗರ ಹರಿದುಬಂದಿದೆ.ಧರ್ಮಸ್ಥಳ, ನೇತ್ರಾವತಿ, ಕನ್ಯಾಡಿ ಮುಂತಾದೆಡೆ ವಸತಿಗೃಹಗಳು ಸಂಪೂರ್ಣ ತುಂಬಿವೆ.ನಾಳೆಯೂ ಕೂಡ ಭಕ್ತರ ಸಂಖ್ಯೆ ಹೆಚ್ಚೇ ಇರುವ ಸಾಧ್ಯತಯಿದೆ.

Exit mobile version