Site icon Suddi Belthangady

ಶ್ರೀ ರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಪ್ರಯಾಗರಾಜ್ ಭೇಟಿ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಡಿ.21 ರಂದು ಅಲಹಾಬಾದ್ ನಲ್ಲಿರುವ ಗಂಗಾ, ಯಮುನಾ, ಸರಸ್ವತಿ 3 ನದಿಗಳ ಸಂಗಮ ಕ್ಷೇತ್ರ ಪ್ರಯಾಗ್ ಗಿರಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು.

ಇಲ್ಲಿ 12 ವರ್ಷಕ್ಕೊಮ್ಮೆ ಪವಿತ್ರ ಕುಂಭ ಮೇಳ ನಡೆಯುತ್ತಿದೆ 2025 ಜನವರಿಯಲ್ಲಿ ಕುಂಭ ಮೇಳ ನಡೆಯಲಿದೆ

Exit mobile version