Site icon Suddi Belthangady

ಆರಂಬೋಡಿ: ಪಾಣಿಮೇರಿನಲ್ಲಿ ಅಕ್ರಮ ಮರಳು ಸಾಗಾಟ- ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಆರಂಬೋಡಿ ಗ್ರಾಮದ ಪಾಣಿಮೇರುನಲ್ಲಿ ಡಿ.12ರಂದು ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿ ನಂಬ್ರ ಕೆ.ಎಲ್ 41-2992 ವಿರುದ್ಧ ಮಂಗಳೂರು ಗಣಿ ಮತ್ತು ಭೂವಿeನ ಇಲಾಖೆಯ ಗಿರೀಶ್ ಮೋಹನ್ ಎಸ್. ಅವರಿಗೆ ಡಿ.13ರಂದು ದೊರೆತ ವಿಡಿಯೋ ತುಣುಕು ಆದಾರದಲ್ಲಿ ಡಿ.14ರಂದು ಸಿಸಿ ಕ್ಯಾಮರಾ ತಪಾಸಣೆ ನಡೆಸಿ ಅಕ್ರಮ ಮರಳು ಸಾಗಾಟ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 79/2023 ಕಲಂ: 379 IPC ಪ್ರಕರಣ ದಾಖಲಾಗಿದೆ.

Exit mobile version