Site icon Suddi Belthangady

ಶ್ರೀ ದೈವ ಕೊಡಮಣಿತ್ತಾಯ ಮತ್ತು ಬೆರ್ಮೆರ್ ಬೈದೆರ್ಲೆ ಗರಡಿ ಶಿರ್ಲಾಲು ಕರಂಬಾರು ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶಿರ್ಲಾಲು: ಶಿರ್ಲಾಲು ಶ್ರೀ ದೈವ ಕೊಡಮಣಿತ್ತಾಯ ಮತ್ತು ಬೆರ್ಮೆರ್ ಬೈದೆರ್ಲೆ ಗರಡಿ ಶಿರ್ಲಾಲು ಕರಂಬಾರು ಇದರ ವಾರ್ಷಿಕ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಡಿ.8ರಂದು ಗರಡಿ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಅದ್ಯಕ್ಷ ಶಿವಾನಂದ ಶಿರ್ಲಾಲು, ಪ್ರದಾನ ಕಾರ್ಯದರ್ಶಿ ಜ್ಞಾನೆಶ್ ಕುಮಾರ್ ಕಟ್ಟ, ಕೋಶಾಧಿಕಾರಿ ಯತೀಶ್ ಪೂಜಾರಿ, ಆಡಳಿತ ಸಮಿತಿ ಗೌರವಾಧ್ಯಕ್ಷ ರಮಾನಂದ ಗುಡ್ಡಾಜೆ, ಅಧ್ಯಕ್ಷ ವಿಶ್ವನಾಥ ಪುದ್ದರಬೈಲು, ಜಾತ್ರಾ ಮಹೋತ್ಸವದ ನಿಕಟಪೂರ್ವ ಅಧ್ಯಕ್ಷ ಹರೀಶ್ ಕಲ್ಲಾಜೆ, ಆಡಳಿತ ಮಂಡಳಿ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಕಟ್ಟ, ನಿರ್ದೇಶಕರಾದ ಚಂದ್ರಶೇಖರ್ ಸುರ್ಲೊಡಿ, ರಮೇಶ್ ಎಮ್ .ಎಸ್, ರಮೇಶ್ ಆಚರಿಬೆಟ್ಟು, ಸತೀಶ್ ಗುಡ್ಡೆ ನಂದ ಕುಮಾರ್, ದಿವಾಕರ ದುರ್ಗಾನಿವಾಸ, ಯುವ ವಾಹಿನಿ ಅದ್ಯಕ್ಷ ಜಯ ಕುಮಾರ್, ವಿಜಾಯ ಕುಮಾರ್, ಸನತ್ ಕುಮಾರ್, ಶಶಿಕಾಂತ್, ಉಪಸ್ಥಿತರಿದ್ದರು.

Exit mobile version