Site icon Suddi Belthangady

ನೆರಿಯದಲ್ಲಿ ಕಾಡಾನೆ ದಾಳಿ ಪ್ರಕರಣ- ಘಟನಾ ಸ್ಥಳಕ್ಕೆ ಎ.ಸಿ.ಎಫ್ ಶ್ರೀಧರ್ ಭೇಟಿ

ನೆರಿಯ: ನೆರಿಯ ಪೋಸ್ಟ್ ಆಫೀಸ್ ಹತ್ತಿರ ಬಯಲು ಬಳಿ ಎಂಬಲ್ಲಿ ನಡೆದ ಕಾಡಾನೆ ಕಾರೊಂದರ ಮೇಲೆರಗಿದ ಘಟನೆ ನಡೆದ ಸ್ಧಳಕ್ಕೆ ಎ.ಸಿ.ಎಫ್ ಶ್ರೀಧರ್ ಭೇಟಿ ನೀಡಿ ಪರೀಶೀನೆ ನಡೆಸಿದರು.

ಡಿ.ಆರ್.ಫ್ ಓ ಯತೀಂದ್ರ, ಅರಣ್ಯ ಗಸ್ತುಪಾಲಕ ಅಖೀಲೆಶ್ ಉಪಸ್ಥಿತರಿದ್ದರು.

Exit mobile version