Site icon Suddi Belthangady

ಕ್ಯಾಪ್ಟನ್ ಬ್ರಿಜೇಶ್ ಚೌಟ ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ

ಕೊಕ್ಕಡ: ಕ್ಯಾಪ್ಟನ್ ಬ್ರಿಜೇಶ್ ಚೌಟ ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿದರು.

ಯುವ ಬ್ರಿಗೇಡ್ ನಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಶಿಶಿಲದ ದೇನೋಡಿ ನಿವಾಸಿ ತಿಲಕ್ ಎಂಬವರ ಮದುವೆ ನಿಮಿತ್ತ ಭೇಟಿ ನೀಡಿದ ಇವರು ದೇವರ ದರ್ಶನ ಪಡೆದು ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಹರೀಶ್ ರಾವ್ ಮುಂಡ್ರುಪಾಡಿ ರವರು ಮತ್ತು ವಿಠಲ್, ಕರುಣಾಕರ ಶಿಶಿಲ, ಸಂದೀಪ್ ಶಿಶಿಲ, ರಂಜಿತ್ ಕೊಕ್ಕಡ ಉಪಸ್ಥಿತರಿದ್ದರು.

Exit mobile version