Site icon Suddi Belthangady

ಕೊಯ್ಯೂರು: ಸೌಹಾರ್ದತೆಯ ದೀಪಾವಳಿ ಆಚರಣೆ

ಕೊಯ್ಯೂರು: ದೀಕ್ಷಾ ಕ್ಯಾಂಟೀನ್ ಆದೂರ್ ಪೆರಲ್ ಕೊಯ್ಯೂರುನಲ್ಲಿ ಕೇಕ್ ಕಟ್ ಮಾಡುವ ಮೂಲಕ ಹಾಗೂ ಪಟಾಕಿ ಸಿಡಿಸಿ ಸೌಹಾರ್ದತೆಯ ದೀಪಾವಳಿಯ ಆಚರಣೆಯ ಕಾರ್ಯಕ್ರಮ ಪರಮೇಶ್ವರ ಗೌಡ ನಾನಿದ್ದಲ್ಕೆ ಅವರ ಸಹಕಾರದೊಂದಿಗೆ ಅದ್ದೂರಿಯಾಗಿ ನಡೆಯಿತು.

ಕೊಯ್ಯೂರು ಗ್ರಾ.ಪಂ ಸದಸ್ಯ ಲತೀಫ್ ಉಣ್ಣಾಲು, ಪೊಲೀಸ್ ಸಿಬ್ಬಂದಿ ನಜಿರ್ ಕೊಯ್ಯೂರು, ಸುಜಿತ್, ದೇವರಾಜ್ ಕಡಮಾಜೆ, ಸಲೀಂ ಕೊಯ್ಯೂರು, ದಿನೇಶ್ ದೀಕ್ಷಾ ಕ್ಯಾಂಟೀನಿ ಆದೂರ್ ಪೆರಲ್, ಬೊಮ್ಮಣ್ಣ ಗೌಡ ಉಪಸ್ಥಿತರಿದ್ದರು.

Exit mobile version