Site icon Suddi Belthangady

ರಕ್ತೇಶ್ವರಿ ಪದವು ಅಂಗನವಾಡಿ ಕೇಂದ್ರದಲ್ಲಿ ಸಸಿ ನೆಡುವ ಮೂಲಕ ಹುಟ್ಟುಹಬ್ಬ ಆಚರಣೆ

ಕಲಾಯಿತೊಟ್ಟು: ತೀರ್ಥ ಮತ್ತು ಶೇಖರ ಗೌಡ ಕೆ ದಂಪತಿಗಳ ಪುತ್ರಿ ಕಶ್ವಿ ಯ 2ನೇ ವರ್ಷದ ಹುಟ್ಟುಹಬ್ಬವನ್ನು ರಕ್ತೇಶ್ವರೀ ಪದವು ಅಂಗನವಾಡಿ ಕೇಂದ್ರದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು.

Exit mobile version