Site icon Suddi Belthangady

ಸಾವ್ಯ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಸಾವ್ಯ: ಸಾವ್ಯ ಶಾಲೆಯಲ್ಲಿ ಇಂದು (ನ.1) ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಎಸ್.ಡಿ.ಎಂ.ಸಿ ಅಧ್ಯಕ್ಷ ದಯಾನಂದ ಪೂಜಾರಿ ರವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿದರು.

ಮಕ್ಕಳಿಂದ ಭಾಷಣ, ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಸ್ವಾಗತಿಸಿ, ಪಂಜು ವಂದಿಸಿದರು.ಗಣೇಶ್ ಕೋಟ್ಯಾನ್, ವಿನುತಾ, ಎಸ್‌.ಡಿ.ಎಂ.ಸಿ ಸದಸ್ಯರು., ರೆನ್ನಿ ಪೆರ್ನಾಂಡಿಸ್, ದೀಪ ಶೆಟ್ಟಿ, ಸುಮಿತ್ರ, ಶರ್ಮಿಳ ಉಪಸ್ಥಿತರಿದ್ದರು.

Exit mobile version