Site icon Suddi Belthangady

ತೆಂಕಕಾರಂದೂರು: ಮಿತ್ತಕೋಡಿ ನಿವಾಸಿ ಕೇಶವ ಪೂಜಾರಿ ನಿಧನ

ತೆಂಕಕಾರಂದೂರು: ತೆಂಕಕಾರಂದೂರು ಗ್ರಾಮದ ಮಿತ್ತಕೋಡಿ ನಿವಾಸಿ, ಹಿಂದೂ ಯುವಶಕ್ತಿ ಅಲಡ್ಕ ಕ್ಷೇತ್ರ ಸಮಾಜಸೇವಾ ಸೇವಾ ಸಂಘಟನೆಯ ಅಧ್ಯಕ್ಷರು, ಆಲಡ್ಕ ಚಿಕನ್ ಸೆಂಟರ್ ಮಾಲಕ ದೇವದಾಸ್ ಸಾಲ್ಯಾನ್ ಇವರ ತಂದೆ ಕೇಶವ ಪೂಜಾರಿ (76 ವ) ಇವರು ಅ.29 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಪುತ್ರ ದೇವದಾಸ್ ಸಾಲ್ಯಾನ್, ಪುತ್ರಿ ಪೂರ್ಣಿಮಾ, ಸತೀಶ್, ಸೌಮ್ಯ ಮೋಹನ್ ಬಂಗೇರ, ಸೊಸೆ ಸೌಮ್ಯ ಮತ್ತು ಮೊಮಕ್ಕಳು ಬಂದು ಬಳಗವನ್ನು ಅಗಲಿದ್ದಾರೆ.

ವೃತ್ತಿಯಲ್ಲಿ ಕೃಷಿಕರಾದ ಇವರು ಅಸೌಖ್ಯದಿಂದ ನಿಧನರಾದರು.

Exit mobile version