Site icon Suddi Belthangady

ಬೆದ್ರಬೆಟ್ಟು ನಿವಾಸಿ, ಬಲ್ಲಾಳ್ ಬಸ್ಸಿನ ಚಾಲಕ ಸಂತೋಷ್ ಗೌಡ ಹೃದಯಾಘಾತದಿಂದ ನಿಧನ

ಇಂದಬೆಟ್ಟು: ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ನಿವಾಸಿ ಸಂತೋಷ್ ಗೌಡ (34ವ) ರವರು ಅ.16ರಂದು ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.ಇವರು ಬಲ್ಲಾಳ್ ಬಸ್ಸಿನ ಚಾಲಕರಾಗಿದ್ದರು.

ಮೃತರು ತಾಯಿ, ನಾಲ್ವರು ಸಹೋದರರನ್ನು ಅಗಲಿದ್ದಾರೆ.

Exit mobile version