Site icon Suddi Belthangady

ಸೌತಡ್ಕ ಕ್ಷೇತ್ರಕ್ಕೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ಭೇಟಿ

ಕೊಕ್ಕಡ : ಶ್ರಿ ಕ್ಷೇತ್ರ ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಬೇಟಿ ನೀಡಿದರು ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಎಂ. ನಾಗೇಶ್ ಕುಮಾರ್ ಗೌಡ, ಕೊಕ್ಕಡ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷಸುಬ್ರಮಣ್ಯ ಶಬರಾಯ, ಚಾರ್ಮಾಡಿ ಗ್ರಾಮ ಸಮಿತಿ ಅಧ್ಯಕ್ಷ ನಿತಿನ್ ಪೂಜಾರಿ,ಕೊಕ್ಕಡ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ವಿಶ್ವನಾಥ ಕೊಲ್ಲಜೆ,ಕೃಷಿ ಪತ್ತಿನ ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಸುಧಾ ನಾಗೇಶ್, ಯಶೋಧರ ಚಾರ್ಮಾಡಿ, ಕೆಂ. ಎಂ. ನಾಗೇಶ್ ಕುಮಾರ್ ಗೌಡ ಅಭಿಮಾನಿ ಬಳಗದ ಸದಸ್ಯರಾದ ಉಮೇಶ್ ಬಂಗೇರ,ಗಣೇಶ್ ಕಾಶಿ, ದಯನಿಷ್ ಗೌಡ, ಹರಿಶ್ಚಂದ್ರ,ಅಶ್ವಿನ್, ಕಿರಣ್, ಆಚುತ ನಾಯ್ಕ,ಗಣೇಶ್ ಪಿಜಿನಡ್ಕ ಉಪಸ್ಥಿತರಿದ್ದರು.

Exit mobile version