Site icon Suddi Belthangady

ದೆಹಲಿಯಲ್ಲಿ ಭಗವತಿ ಪ್ರಸಾದ್ ರವರಿಂದ ಶ್ರೀ ರಾಮ ಕ್ಷೇತ್ರ ಪೀಠಾಧೀಶ ಬ್ರಹಾನಂದ ಶ್ರೀಗಳ ಗುರುವಂದನೆ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಗರ ಧರ್ಮಸ್ಥಳ ಕನ್ಯಾಡಿ ಇಲ್ಲಿಯ ಜಗದ್ಗುರುಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸ್ವಾಮೀಜಿಯವರಿಗೆ ಅ.2 ರಂದು ದೆಹಲಿಯಲ್ಲಿ ಕ್ಷೇತ್ರದ ಟ್ರಸ್ಟ್ ಮಾರ್ಬಲ್ ಉದ್ಯಮಿ ಭಗವತಿ ಪ್ರಸಾದ್ ಬಿಹಾನಿಯ ನೇತೃತ್ವದಲ್ಲಿ ತಮ್ಮ ಲಾಲ ಲಜಪತ್ ನಗರದ ಮನೆಯಲ್ಲಿ ಕುಟುಂಬ ಸದಸ್ಯರು ಶ್ರೀ ಗಳ ಪಾದುಕ ಪೂಜೆ ನೆರವೇರಿಸಿ ಗುರುವಂದನೆ ಸಲ್ಲಿಸಿದರು.

ದೆಹಲಿಯ ಶಿಷ್ಯ ವೃಂದ ಶ್ರೀಗಳಿಂದ ಮಂತ್ರಾಕ್ಷತೆ ಸ್ವೀಕರಿಸಿದರು.

Exit mobile version