Site icon Suddi Belthangady

ಕುತ್ಲೂರು: ಶಾರದಾ ಗಣಪತಿ ಆಳಂಬ ನಿಧನ

ಕುತ್ಲೂರು ಗ್ರಾಮದ ಅಳಂಬ ನಿವಾಸಿ ಶಾರದಾ ಗಣಪತಿ ಸಹಸ್ರಬುಧ್ಯೆ (83ವ) ಅಸೌಖ್ಯದಿಂದ ಸುಳ್ಕೇರಿ ಗ್ರಾಮದ ಪಿಲಿಕುಡೇಲಿನಲ್ಲಿ ಅ.2ರಂದು ನಿಧನ ಹೊಂದಿದರು.

ಅವರಿಗೆ ನಾಲ್ವರು ಪುತ್ರರಾದ ಬಾಲಕೃಷ್ಣ ಸಹಸ್ರಬುಧ್ಯ, ಸದಾನಂದ ಸಹಸ್ರಬುಧ್ಯ, ಜಯರಾಮ ಸಹಸ್ರಬುಧ್ಯ, ವೀರೇಶ್ವರ ಸಹಸ್ರಬುಧ್ಯ, ಇಬ್ಬರು ಪುತ್ರಿಯರಾದ ಸುವರ್ಣ, ವೀಣಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version