Site icon Suddi Belthangady

ಧರ್ಮಸ್ಥಳ: ಕಾಡಾನೆ ದಾಳಿ ಪ್ರದೇಶಕ್ಕೆ ಕೆ.ಎಸ್.ಎಂ.ಸಿ.ಎ ಅಧ್ಯಕ್ಷರ ತಂಡ ಭೇಟಿ

ಧರ್ಮಸ್ಥಳ: ಕಾಡಾನೆ ದಾಳಿಯಿಂದ ತೀವ್ರವಾಗಿ ಕೃಷಿ ನಾಶಗೊಂಡಿರುವ ಧರ್ಮಸ್ಥಳ ಗ್ರಾಮದ ನೇರ್ತನೆ ಪ್ರದೇಶಕ್ಕೆ ಕೆ‌.ಎಸ್.ಎಂ.ಸಿ.ಎ ಅಧ್ಯಕ್ಷರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕೆ.ಎಸ್.ಎಂ. ಸಿ ಎ ಅಧ್ಯಕ್ಷ ಬೆಟ್ಟಿ ನಡುನಿಲಂ, ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ನೆರಿಯ, ಧರ್ಮಸ್ಥಳ ಚರ್ಚಿನ ಧರ್ಮಗುರು ಗಳಾದ ಫಾ. ರೋಕಿ, ಕೆ.ಎಸ್.ಎಂ ಸಿ.ಎ ಕೇಂದ್ರೀಯ ಸಮಿತಿ ಸದಸ್ಯೆ ರೀನಾ ಶಿಬಿ, ಮಾಜಿ ಗ್ರಾ.ಪಂ ಸದಸ್ಯ ಟಿ.ವಿ ದೇವಸ್ಯ, ಧರ್ಮಸ್ಥಳ ಗ್ರಾಮ ಸಮಿತಿ ಅಧ್ಯಕ್ಷ ರೋಬಿನ್, ಕ್ಸೇವಿಯರ್ ಹಾಗೂ ಇತರರು ಹಾಜರಿದ್ದರು.

Exit mobile version