Site icon Suddi Belthangady

ಕೊರಂಜ ರತ್ನಾವತಿ.ಎ ಹಾಗೂ ಮಕ್ಕಳಿಂದ ಸ್ಟೀಲ್ ಕಪಾಟು, ಕುರ್ಚಿ ಕೊಡುಗೆ

ಗೇರುಕಟ್ಟೆ: ಕೊರಂಜ ರತ್ನಾವತಿ ಎ. ಮತ್ತು ಮಕ್ಕಳು, ಮಾಣಿಕ್ಯ ಸ್ಟೀಲ್ ಇಂಡಸ್ಟ್ರೀಸ್‌ ಮಾಲೀಕ ಯಶೋಧರ ಶೆಟ್ಟಿ ಯವರು 51ನೇ ವರ್ಷದ ಗೇರುಕಟ್ಟೆ ಮಂಜಲಡ್ಕ ಶ್ರೀ ಗಣೇಶೋತ್ಸವ ನೂತನ ಸಭಾಂಗಣಕ್ಕೆ ಆಫೀಸ್ ಟೇಬಲ್, ಗೋದ್ರೇಜ್ ನ್ನು ಸೆ.19 ರಂದು ದೇಣಿಗೆಯಾಗಿ ನೀಡಿದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಜಿ.ಹಾಗೂ ಸಮಿತಿ ಪದಾಧಿಕಾರಿಗಳಿಗೆ ಸ್ವೀಕರಿಸಿದರು.

Exit mobile version