Site icon Suddi Belthangady

ಕನ್ಯಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ರಚನೆ

ಕನ್ಯಾಡಿ ||: ಹಿಂದೂ ಧಾರ್ಮಿಕ ಸೇವಾ ಸಮಿತಿ ಕನ್ಯಾಡಿ || ಇದರ ವತಿಯಿಂದ ನಡೆಯಲಿರುವ 10ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಸಮಿತಿಯನ್ನು ರಚನೆ ಮಾಡಲಾಗಿದೆ.

ಅಧ್ಯಕ್ಷರಾಗಿ ಪ್ರಭಾಕರ್ ಸಿ.ಜಿ ಕನ್ಯಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಗೌಡ ಕಲ್ಮಂಜ, ಕೋಶಾಧಿಕಾರಿಯಾಗಿ ಅವಿನಾಶ್ ಶೆಟ್ಟಿ ನೇತ್ರಾವತಿ, ಕಾರ್ಯಧ್ಯಕ್ಷರಾಗಿ ಗೋವಿಂದ ಸುವರ್ಣ, ಸಂಘಟನಾ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಬೊಳ್ಮ, ಸಹ ಕಾರ್ಯದರ್ಶಿಗಳಾಗಿ ನವೀನ್ ಸುವರ್ಣ, ಸುಜಾತ ಬೊಳ್ಮ , ಸೃಜನ್ ಪಜಿರಡ್ಕ, ಉಪಾಧ್ಯಕ್ಷರುಗಳಾಗಿ ಮನೋಹರ ರಾವ್ ಯು.ಬಿ., ಪ್ರಭಾಕರ ಗೌಡ ಬೊಳ್ಮ, ಸುಂದರ ಗೌಡ, ಬಜಿಲ, ವಸಂತ ನಾಯ್ಕ ಬೆರ್ಕೆ, ಮಹಾಬಲ ನಾಯ್ಕ ಪುರ್ಲಿದ ಪಳಿಕೆ, ಸಹ ಕೋಶಾಧಿಕಾರಿಗಳಾಗಿ ಶ್ರೇಯಸ್ ಎಂ, ಮಮತಾ ಪಿಜತ್ತಡ್ಕ, ಸಂಯೋಜಕಿಯಾಗಿ ಚಂದ್ರಾವತಿ ಬಜಿಲ, ಗೌರವ ಸಲಹೆಗಾರರಾಗಿ ಹರೀಶ್ ರಾವ್ ಮುಂಡ್ರುಪ್ಪಾಡಿ, ಹರಿದಾಸ್ ಗಾಂಭೀರ್, ರವಿ ಭಟ್ ಪಜಿರಡ್ಕ , ತುಕಾರಾಮ್ ಸಾಲಿಯಾನ್, ಕೃಷ್ಣಪ್ಪ ಗುಡಿಗಾರ್ ಅಲೆಕ್ಕಿ, ಶ್ರೀನಿವಾಸ್ ರಾವ್ ಪಿ., ರಾಜೇಂದ್ರ ಅಜ್ರಿ ಸುರುಳಿಬೆಟ್ಟು, ಚಂದ್ರಶೇಖರ್ ಶೆಟ್ಟಿ ನಾರ್ಯ, ಸುಂದರ ಗೌಡ ಪುಡ್ಕೆತ್ತು, ಉದಯ ಭಟ್ ಎಂ.ಜಿ., ಕರಿಯ ನಾಯ್ಕ ನೆಲ್ಲಿಗುಡ್ಡೆ, ಧನಲಕ್ಷ್ಮೀ ಜನಾರ್ದನ್‌, ಹಾಗೂ ವಿವಿಧ ಉಪ ಸಮಿತಿಗಳನ್ನು ರಚನೆ ಮಾಡಲಾಗಿರುತ್ತದೆ.

Exit mobile version