Site icon Suddi Belthangady

ಗುರುದೇವ ಮಠದಲ್ಲಿ ಸಿರ್ಸಿ ಶಾಸಕ ಭೀಮಣ್ಣ ನಾಯ್ಕರಿಂದ ಪಾದುಕ ಪೂಜೆ

ಧರ್ಮಸ್ಥಳ :ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀ ಯವರ 4ನೇ ವರ್ಷದ ಚಾತುರ್ಮಸ್ಯ ವೃತಾಚರಣೆ ಸಂದರ್ಭದಲ್ಲಿ ಆ.26 ರಂದು ಸಿರ್ಸಿ ಶಾಸಕ ಭೀಮಣ್ಣ ನಾಯ್ಕ ದಂಪತಿ ಆಗಮಿಸಿ ಸ್ವಾಮೀಜಿಯವರ ಪಾದ ಪೂಜೆ ನೆರವೇರಿಸಿದರು.

ಸ್ವಾಮೀಜಿ ಇವರನ್ನು ಆಶೀರ್ವಾದಿಸಿ ಗೌರವಿಸಿದರು.

Exit mobile version