Site icon Suddi Belthangady

ನೆರಿಯ: ಶೌರ್ಯ ತಂಡದಿಂದ ಗಿಡ ನಾಟಿ ಕಾರ್ಯಕ್ರಮ

ನೆರಿಯ: ಶೌರ್ಯ ಘಟಕದ ಸ್ವಯಂ ಸೇವಕರಿಂದ ಆ.24ರಂದು ಕಾಟಾಜೆ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ಸ್ವಯಂ ಸೇವಕರಾದ ನಾಗೇಶ್ ಬಿ.ಸತೀಶ್, ಧರ್ಮಪ್ಪ, ಕೃಷ್ಣಪ್ಪ, ಗಣೇಶ್ ಕೆ.ಎಸ್, ಯೋಗರಾಜ್, ನೆರಿಯ ಘಟಕದ ಸಂಯೋಜಕಿ ಸುಮಿತ್ರ, ಸುಮತಿ, ಶಶಿಕಲಾ, ಪುಷ್ಪವತಿ ಹಾಗೂ ದೇವಸ್ಥಾನ ಆಡಳಿತ ಮೊಕ್ತೇಸರ ಕೃಷ್ಣ ಕುಮಾರ್, ವಲಯ ಮೇಲ್ವಿಚಾರ ರಾಜೇಶ್ ಉಪಸ್ಧಿತರಿದ್ದರು.

Exit mobile version