Site icon Suddi Belthangady

ಶಿಶಿಲ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಗ್ರಾಮ ಸಮಿತಿ ವತಿಯಿಂದ ಸೌಜನ್ಯ ಕೊಲೆ ಪ್ರಕರಣ ಮರು ತನಿಕೆ ನಡೆಸುವಂತೆ ಪ್ರತಿಭಟನೆ

ಶಿಶಿಲ: ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಗ್ರಾಮ ಸಮಿತಿ ವತಿಯಿಂದ ಸೌಜನ್ಯ ಕೊಲೆ ಪ್ರಕರಣ ಮರು ತನಿಕೆ ನಡೆಸುವಂತೆ ಶಿಶಿಲ ಗ್ರಾಮ ಪಂಚಾಯತ್ ವ್ಯಾಪಿಯಲ್ಲಿ ಪ್ರತಿಭಟನೆ ಸಭೆ ನಡೆಯಿತು.

ಈ ಸಭೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ನರಸಿಂಹ ಗೌಡ ಕಾರ್ಯದರ್ಶಿ ಕಮಲಾಕ್ಷ ಸತ್ತಿಕಲ್ಲು ಯುವ ವೇದಿಕೆ ಅಧ್ಯಕ್ಷ ಮೊಹನ ಗೌಡ ಶಿಶಿಲ ಗ್ರಾಮದ ಗೌಡ ಸಮುದಯದ ಬಾಂಧವರು ಉಪಸ್ಥಿತರಿದ್ದರು. ಕಾರ್ಯಕಮವನ್ನು ಕರುಣಾಕರ ಶಿಶಿಲ ಸ್ವಾಗತಿಸಿ ನಿರೂಪಿಸಿದರು.ಪ್ರಕರಣವನ್ನು ಮರು ತನಿಖೆನಡೆಸಬೇಕೆಂದು ಪಿ.ಡಿ.ಒ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Exit mobile version