Site icon Suddi Belthangady

ರಾಯಿಮಾರ್ ನಾಗಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ಹಾಲಾಭಿಷೇಕ

ನ್ಯಾಯತರ್ಪು: ನಾಗರ ಪಂಚಮಿ ಪ್ರಯುಕ್ತ ರಾಯಿಮಾರ್ ಕುಟುಂಬಸ್ಥರ ವತಿಯಿಂದ ನಾಗಬನದಲ್ಲಿ ದೇವರಿಗೆ ವಿಶೇಷ ಅಭಿಷೇಕ, ಪರ್ವ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ರಾಯಿಮಾರ್ ಶ್ರೀನಿವಾಸ ಶೆಟ್ಟಿ ರಾಯಿಮಾರ್, ಸಹೋದರ ಸಹೋದರಿಯರು, ಲೀಲಾವತಿ ಎನ್.ಶೆಟ್ಟಿ ಹಾಗೂ ಮನೆಯವರು ಗೇರುಕಟ್ಟೆ, ಕುಳಾಯಿ ವಿಶ್ವನಾಥ ಶೆಟ್ಟಿ ಮತ್ತು ಮನೆ ಸದಸ್ಯರು ಉಪಸ್ಥಿತರಿದ್ದರು.

Exit mobile version