Site icon Suddi Belthangady

ಚಾರ್ಮಾಡಿಯಲ್ಲಿ ಸೆರೆಸಿಕ್ಕ ಬೃಹತ್ ಗಾತ್ರದ ಹೆಬ್ಬಾವು- ಸ್ಥಳೀಯ ಯುವಕರಿಂದ ರಕ್ಷಣೆ

ಚಾರ್ಮಾಡಿ: ಅಖಿಲೇಶ್ ಚಾರ್ಮಾಡಿಯವರ ಮನೆಯಲ್ಲಿ ಕಳೆದ ರಾತ್ರಿ ಸುಮಾರು 13 ಅಡಿ ಉದ್ದದ ಹೆಬ್ಬಾವು ಸೆರೆಸಿಕ್ಕಿದ್ದು, ಸ್ಥಳೀಯ ಯುವಕರಾದ ಸ್ನೇಕ್ ಅನೀಲ್, ನಿಶಾಂತ್ ಚಾರ್ಮಾಡಿ, ಸುದ್ದಿ ಚಾನೆಲ್ ಛಾಯಾಗ್ರಾಹಕ ಮತ್ತು ವರದಿಗಾರ ಪಂಚೇಶ್ ರಾವ್, ಭವಿತ್, ವಿಶ್ವಾಸ್ ಇವರು ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Exit mobile version