Site icon Suddi Belthangady

ಕೊಕ್ಕಡ: ಕಿಡಿಗೇಡಿಗಳಿಂದ ಬ್ಯಾನರ್ ದ್ವಂಸ

ಕೊಕ್ಕಡ: ಗ್ರಾಮದ ಕೆಂಗುಡೇಳು ಬಳಿ ನೂತನವಾಗಿ ನಿರ್ಮಿಸಿದ ಬಸ್ ತಂಗುದಾನಕ್ಕೆ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರು ಸದಸ್ಯರಿಗೆ ಅಭಿನಂದನಾ ಬ್ಯಾನರ್ ಕೆಂಗುಡೆಲ್ ನಾಗರಿಕರು ಹಾಕಿದ್ದರು.ಇದನ್ನು ಯಾರೋ ಅಭಿವೃದ್ಧಿ ಸಹಿಸದ ಕಿಡಿಗೇಡಿಗಳು ಹರಿದು ದ್ವಂಸ ಮಾಡಿರುವ ಕುರಿತು ನಾಗರಿಕರು ಆಕ್ರೋಶ ಹೊರ ಹಾಕಿರುವ ಘಟನೆ ನಡೆದಿದೆ.

ಈ ಬಗ್ಗೆ ಬ್ಯಾನರ್ ಹಾಕಿರುವ ನಾಗರಿಕರು ದೈವಗಳ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

Exit mobile version