Site icon Suddi Belthangady

ಕುವೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ 12ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಕುವೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ಇದರ 12ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆ.12ರಂದು ವೆಲ್ಕಂ ಯೂತ್ ಕ್ಲಭ್ ಬಯಲು ರಂಗ ಮಂದಿರದಲ್ಲಿ ಸಮಿತಿಯ ಅಧ್ಯಕ್ಷ ಗೋಪಿನಾಥ್ ನಾಯಕ್ ಅಧ್ಯಕ್ಷತೆಯಲ್ಲಿ ಜರಗಿತು.

ಆಮಂತ್ರಣ ಪತ್ರಿಕೆಯನ್ನು ಹಿರಿಯರಾದ ಆನಂದ ಪ್ರಭು ಮದ್ದಡ್ಕ ಬಿಡುಗಡೆ ಮಾಡಿದರು ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಎಸ್ ಗಂಗಾಧರ್ ಭಟ್ ಕೆವುಡೇಲು.ಮಾಜಿ ಅಧ್ಯಕ್ಷ ಉಮೇಶ್ ಮದ್ದಡ್ಕ, ಪ್ರಧಾನ ಕಾರ್ಯದರ್ಶಿ ಯತೀಶ್ ಪ್ರಭು ಮದ್ದಡ್ಕ, ಕೋಶಾಧಿಕಾರಿ ಅನೂಪ್ ಬಂಗೇರ, ಉಪಾಧ್ಯಕ್ಷರಾದ ಗಾಯತ್ರಿ ಜೆ ಬಂಗೇರ, ಪ್ರಣಮ್ಯ.ಸಂಘಟನಾ ಕಾರ್ಯದರ್ಶಿ ಪದ್ಮನಾಭ ಸಾಲಿಯಾನ್ ಮಾಲಾಡಿ, ಚಂದ್ರಹಾಸ್ ಕೇದೆ, ಕಾರ್ಯಾಧ್ಯಕ್ಷ ದಾಮೋದರ ಪೂಜಾರಿ ಸಬರಬೈಲು, ಸಂಚಾಲಕ ಚಂದ್ರಶೇಖರ್ ಕೋಟ್ಯಾನ್ ಸಬರಬೈಲು, ದಿನೇಶ್ ಮೂಲ್ಯ ಕೊಂಡೆಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರೇಮಾ ಎಂ ಬಂಗೇರ ಮದ್ದಡ್ಕ, ಲಲಿತಾ ಕೇದಳಿಕೆ, ಜಯಂತಿ ಜಾಲಿಯರಡ್ಡ, ಸದಸ್ಯರಾದ ಪ್ರಾನ್ಸಿಸ್ ಡಿ ಸೋಜ ಮದ್ದಡ್ಕ, ದಯಾನಂದ ಪಾದೆ, ವ್ರಷಭ ಆರಿಗ ಪರಾರಿ ಗುತ್ತು, ಚಂದ್ರಹಾಸ್ ಶೆಟ್ಟಿ ಕೋರ್ಯಾರು, ಡೀಕಯ್ಯ ನಾಯ್ಕ್ ನೇರಳಕಟ್ಟಿ, ರಾಜ್ ಕುಮಾರ್ ಭಟ್ ಬರಮೇಲು, ಬೇಬಿ ಪೂಜಾರಿ ಮದ್ದಡ್ಕ, ಸುಜಾತ ಚಂದ್ರಹಾಸ್ ಕೇದೆ ಉಪಸ್ಥಿತರಿದ್ದರು.

Exit mobile version