Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ನೆರಿಯ ಶ್ರದ್ಧಾ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯ

ನೆರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಬೆಳ್ತಂಗಡಿ.ಶ್ರದ್ಧಾ ಕೇಂದ್ರ ಸ್ವಚ್ಛತಾ ಪ್ರಯುಕ್ತ ನೆರಿಯ ಅಪ್ಪೆಲ‌ ಶ್ರೀ ಉಮಾಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಆ.13ರಂದು ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ನೆರಿಯ ಶೌರ್ಯಘಟಕದ ಸ್ವಯಂ ಸೇವಕರು ಹಾಗೂ ಬಯಲು ‌ಒಕ್ಕೂಟದ ಅಧ್ಯಕ್ಷರು ಸತೀಶ್ ‌ಮತ್ತು ಉಪಾಧ್ಯಕ್ಷರು ನಾಗೇಶ್ ಬಿ ಒಕ್ಕೂಟದ ಸರ್ವ ಸದಸ್ಯರು ಹಾಗೂ ಬೆಳ್ತಂಗಡಿ ತಾಲೂಕಿನ ಆಂತರಿಕ ಲೆಕ್ಕ ಪರಿಶೋಧಕರಾದ ಶಿವರಾಮ್ ಸರ್ ಹಾಗೂ ವಲಯ ಮೇಲ್ವಿಚಾರಕ ರಾಜೇಶ್ ಹಾಗೂ ಸೇವಾಪ್ರತಿನಿಧಿ ಸುಮಿತ್ರಾ ಉಪಸ್ಥಿತರಿದ್ದರು.

Exit mobile version