Site icon Suddi Belthangady

ಕೊಕ್ಕಡ ಸೇವಾಧಾಮದಲ್ಲಿ ಫಲಾನುಭವಿಗಳಿಗೆ ಆರ್‌ಸಿ ಬೆಳ್ತಂಗಡಿ ವ್ಹೀಲ್ ಚೇರ್ ಹಸ್ತಾಂತರ

ಕೊಕ್ಕಡ: ಜು.29ರಂದು ಆರ್‌ಸಿ ಬೆಳ್ತಂಗಡಿ ವ್ಹೀಲ್ ಚೇರ್ ಅನ್ನು ಚಂದಪ್ಪ, ಸಜಿಪ ನಡು ಗ್ರಾಮ, ಬಂಟ್ವಾಳ ಟಕ್ಯು ಸೇವಾಧಾಮ ಕೊಕ್ಕಡದಲ್ಲಿ ಹಸ್ತಾಂತರಿಸಲಾಯಿತು.ಸುಮಾರು ರೂ.15000/- ಮೌಲ್ಯದ ವೀಲ್ ಚೇರ್.ಸೇವಾಧಾಮದ ಸಂಚಾಲಕ ವಿನಾಯಕ್ ರಾವ್ ಕನ್ಯಾಡಿ ಅವರ ಜನ್ಮದಿನದ ಪ್ರಯುಕ್ತ ವಿಶೇಷವಾಗಿ ಸನ್ಮಾನಿಸಲಾಯಿತು.

ಪ್ರಾಯೋಜಕತ್ವಕ್ಕಾಗಿ ಅಧ್ಯಕ್ಷ ಆರ್ಟಿಎನ್ ಅನಂತ ಭಟ್ ಅವರಿಗೆ ವಿಶೇಷ ಧನ್ಯವಾದವಿತ್ತರು.ಕುಲಸಚಿವರು ಜಯಕುಮಾರ್ ಶೆಟ್ಟಿ, ಅರುಣ್ ಕುಮಾರ್, ಶರತ್ಕೃಷ್ಣ ಪಡ್ವೆಟ್ನಾಯ, ವಿಶ್ವಜಿತ್ ಉಪಸ್ಥಿತರಿದ್ದರು.

Exit mobile version