Site icon Suddi Belthangady

ಪೆರಾಡಿಯ ಪಂಬುದೊಟ್ಟುವಿನಲ್ಲಿ ಗದ್ದೆ, ತೋಟಕ್ಕೆ ನುಗ್ಗಿದ ನೀರು

ಪೆರಾಡಿ: ಬೆಳ್ತಂಗಡಿ ತಾಲೂಕು ಪೆರಾಡಿ ಗ್ರಾಮದ ಪಂಬುದೊಟ್ಟು ಎಂಬಲ್ಲಿ ತೋಡಿನ ನೀರು ಪಕ್ಕದ ಗದ್ದೆ ಮತ್ತು ತೋಟಕ್ಕೆ ನುಗ್ಗಿ ರೈತರಿಗೆ ವ್ಯಾಪಕ ನಷ್ಟ ಉಂಟಾಗಿರುತ್ತದೆ.

ಸದಾನಂದ ಪೂಜಾರಿ, ಅಬ್ಬಾಸ್, ಇಸ್ಮಾಯಿಲ್, ಜಿನ್ನಪ್ಪ ಪೂಜಾರಿ, ಶೀನ ಮೂಲ್ಯ, ಜಯ ಪೂಜಾರಿ ಮುಂತಾದವರ ಗದ್ದೆ ಮತ್ತು ತೋಟಗಳಿಗೆ ನೀರು ನುಗ್ಗಿ ಅಪಾರ ಕಷ್ಟ ನಷ್ಟ ಉಂಟಾಗಿದೆ.

Exit mobile version