Site icon Suddi Belthangady

ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಹಾಗೂ ಅರಣ್ಯ ಇಲಾಖೆ ವತಿಯಂದ ವನಮಹೋತ್ಸವ

ಬರೆಂಗಾಯ: ಜುಲೈ 22ರಂದು ನಿಡ್ಲೆ ಗ್ರಾಮದ ಬರೆಂಗಾಯದಲ್ಲಿ ನಿಸರ್ಗ ಯುವಜನೇತರ ಮಂಡಲ ಹಾಗೂ ಅರಣ್ಯ ಇಲಾಖೆ ವತಿಯಂದ ವನಮಹೋತ್ಸವ ಕಾರ್ಯಕ್ರಮ ಶ್ರೀ ನಾಗವೇಣಿ ಅಮ್ಮ ಸಭಾಭವನದಲ್ಲಿ ಜರುಗಿತು.

ಈ ಸಂಧರ್ಭದಲ್ಲಿ ನಿಡ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಹೆಬ್ಬಾರ್ ಪೊಂರ್ದಿಲ, ವಲಯ ಅರಣ್ಯಾಧಿಕಾರಿ ಅಶೋಕ್ ಕೆ.ಅರ್ ಪಂಚಾಯತ್ ಸದಸ್ಯರಾದ ರುಕ್ಮಯ ಪೂಜಾರಿ ಪೋರ್ಕಳ ಹಿರಿಯರಾದ ಮಹಾಲಿಂಗ ಗೌಡ ಗುತ್ತಿಮಾರು,ನಿಸರ್ಗದ ಅಧ್ಯಕ್ಷರಾದ ಪುನೀತ್ ಪೊಂರ್ದಿಲ ಕಾರ್ಯದರ್ಶಿ ಶಶಿಕಾಂತ್ ಬದಿಮೆಟ್ಟು ಹಾಗೂ ಸಂಘಟನೆಯ ಎಲ್ಲಾ ಕಾರ್ಯಕರ್ತರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

Exit mobile version