Site icon Suddi Belthangady

ಜು.23: ಉಜಿರೆಯಲ್ಲಿ ಸಹನಾಶ್ರೀ ಕ್ರೆಡಿಟ್ ಸೌಹಾರ್ದ ಕೋ.ಅಪರೇಟಿವ್‌ ಸೊಸೈಟಿ ಉದ್ಘಾಟನೆ

ಉಜಿರೆ: ಕಾಶಿಬೆಟ್ಟುನಲ್ಲಿ ಜು.23ರಂದು ಸಹನಾಶ್ರೀ ಕ್ರೆಡಿಟ್ ಸೌಹಾರ್ದ ಕೋ.ಅಪರೇಟಿವ್‌ ಸೊಸೈಟಿ ಉದ್ಘಾಟನೆ ನಡೆಯಲಿದೆ.

ಅತಿ ವಂದನೀಯ ಪರಮಪೂಜ್ಯ ಬಿಷಪ್ ಲಾರೆನ್ಸ್ ಮುಕ್ಕುಯಿ ಧರ್ಮಧ್ಯಕ್ಷರು, ಧರ್ಮ ಪಾಂತ್ಯಾ ಬೆಳ್ತಂಗಡಿ ಇವರ ಗೌರವ ಉಪಸ್ಥಿತಿಯಲ್ಲಿ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಫರೀದ್
ಕಛೇರಿ ಉದ್ಘಾಟನೆ ನೆರವೇರಿಸುವರು.

ವಿಧಾನ ಪರಿಷತ್‌ ಶಾಸಕ ಕೆ. ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಫ್ ಮುಹಿಲನ್, ಮಾಜಿ ಸಚಿವ ಕೆ.ಗಂಗಾಧರ ಗೌಡ, ಮಾಜಿ ಶಾಸಕ ಕೆ. ವಸಂತ ಬಂಗೇರ, ಕೆ.ಎಸ್.ಎಂ.ಸಿ.ಎ ನಿರ್ದೆಶಕ ರೇ ಫಾ.ಶಾಜಿ ಮ್ಯಾಥ್ಯೂ ಬೆಟ್ಟಮ್ ತಡತ್ತಿಲ್, ಕೆ.ಪಿ.ಸಿ.ಸಿಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಸಹಾಯಕ ನಿಬಂಧಕರು ತ್ರಿವೇಣಿ ರಾವ್, ಭಾರತ ಸರಕಾರ ಎಫ್.ಸಿ.ಐ ಸದಸ್ಯ ವೇಣು ಯಾದವ್, ಶ್ರೀ ಜನಾರ್ದನ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ ಕೃಷ್ಣ ಪಡ್ವೆಟ್ನಾಯ, ಬೆದ್ರಬೆಟ್ಟು ಮರಿಯಾಂಬಿಕಾ ಚರ್ಚ್ ಧರ್ಮ ಗುರುಗಳು ರೇ.ಫಾ.ಸೆಬಾಸ್ಟಿನ್, ದ.ಕ ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಎಂ.ಹಮೀದ್,
ಅಖಿಲ ಭಾರತ ಕ್ಯಾಥೋಲಿಕ್‌ ಯೂನಿಯನ್ ಅಧ್ಯಕ್ಷ ಸೇವಿಯರ್ ಪಾಲೇಲಿ , ಕೆ.ಎಸ್.ಎಮ್.ಸಿ.ಎ ಅಧ್ಯಕ್ಷರು ಬಿಟ್ಟಿ ಬಿ.ನೆಡುನಿಲಂ, ಬ್ಲಾಕ್ ಕಾಂಗ್ರೆಸ್‌ ಗ್ರಾಮೀಣ ಅಧ್ಯಕ್ಷ ರಂಜನ್ ಜಿ. ಗೌಡ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು.

ವಿಶೇಷ ಅಹ್ವಾನಿತರಾಗಿ ರೆ| ಫಾ| ಜಾರ್ಜ್ ತೀಂಡಪಾರ, ಧರ್ಮಗುರುಗಳು, ಉಜಿರೆ ಸಿರಿಲ್‌ ಚೆರಿಯಪಳ್ಳಿ ಧರ್ಮಗುರುಗಳು ದೇವಗಿರಿ, ಅಣ್ಣಿ ಪೂಜಾರಿ ಮಾಲಕರು ಶ್ರೀ ರಾಜರಾಜೇಶ್ವರೀ ಕಾಂಪ್ಲೆಕ್ಸ್ ಕಾಶಿಬೆಟ್ಟು, ರಾಜಶೇಖರ ಅಜ್ರಿ ಜಿಲ್ಲಾ ಪಂಚಾಯತ್ ಸದಸ್ಯರು, ಲಕ್ಷ್ಮಣ ಗೌಡ ಹಾಲಿ ನಿರ್ದೇಶಕರು ಸಿ.ಎ ಬ್ಯಾಂಕ್ ಬಂಗಾಡಿ, ಅನಿಲ್‌ ಎ.ಜೆ. ಅಧ್ಯಕ್ಷರು ಸಿರಿಯನ್‌ ಕಥೋಲಿಕ್ ವಿವಿದೊದ್ದೇಶ ಸಹಕಾರಿ ಸಂಘ, ಆ್ಯಂಟನಿ ಟಿ.ಪಿ.
ನಿವೃತ್ತ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ಜೋಸ್‌ ಇ.ಎಂ. ಮಾಜಿ ನಿರ್ದೇಶಕರು ಸಿ.ಎ ಬ್ಯಾಂಕ್ ಬಂಗಾಡಿ, ಪೌಲ್ ಇ.ಎ. ಪ್ರಬಂಧಕರು ಸಿಎ ಬ್ಯಾಂಕ್ ಬಂಗಾಡಿ ದಿಡುಪೆ ಬ್ರಾಂಚ್,
ಝಕೀರ್ ಹುಸೈನ್ ಉದ್ಯಮಿಗಳು ಉಜಿರೆ, ಅಭಿನಂದನ್ ಹರೀಶ್ ಕುಮಾ‌ರ್ ಯುವ ಉದ್ಯಮಿ ಬೆಳ್ತಂಗಡಿ, ಸೆಬಾಸ್ಟಿನ್ ಪಿ.ಸಿ., ಪಿ.ಆರ್.ಒ. ಕೆ.ಎಸ್.ಎಮ್.ಸಿ.ಎ, ಸೆಬಾಸ್ಟಿನ್ ಎಂ.ಜೆ ಪಧಾನ ಕಾರ್ಯದರ್ಶಿ ಕೆ.ಎಸ್.ಎಂ.ಸಿ.ಎ., ಸೆಬಾಸ್ಟಿನ್ ವಿ.ಟಿ ಮಾಜಿ ಅಧ್ಯಕ್ಷ ತಾಲೂಕು ಸ್ಥಾಯಿ ಸಮಿತಿ ಬೆಳ್ತಂಗಡಿ, ಜೈಸನ್ ಪಟ್ಟೇರಿ ವಲಯಾಧ್ಯಕ್ಷ ಕೆ.ಎಸ್.ಎಮ್.ಸಿ.ಎ ಧರ್ಮಸ್ಥಳ ವಲಯ, ಫ್ರಾನ್ಸಿಸ್ ವಕೀಲ ಬೆಳ್ತಂಗಡಿ,
ಅಜಿತ್ ಪಿ.ಜಿ. ಮುಖ್ಯಕಾರ್ಯನಿರ್ವಹಣಾಧಿಕಾರಿ ಕ್ರೈಸ್ತ ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರಿ ಸಂಘ ಸುಳ್ಯ, ಡೀಕಯ್ಯ ಗೌಂಡತ್ತಿಗೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೂರ್ತೆದಾರರ ಸೇವಾ ಸಹಕಾರ ಸಂಘ ಉಪ್ಪಿನಂಗಡಿ, ರೆಜಿ ಜಾರ್ಜ್ ಅಧ್ಯಕ್ಷ ಕೆ.ಎಸ್.ಎಮ್.ಸಿ.ಎ ಬೆಳ್ತಂಗಡಿ ವಲಯ, ಪಿ.ಆರ್.ಪಳನಿಸ್ವಾಮಿ ಪ್ರಗತಿಪರ ಕೃಷಿಕರು, ವೀರಪ್ಪ ಮೋಯ್ಲಿ ಸದಸ್ಯ ಗ್ರಾ.ಪಂ. ಇಂದಬೆಟ್ಟು, ಸಂಘದ ಅಧ್ಯಕ್ಷ ರಾಜೇಶ್ ಪುದುಶೇರಿ, ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯ, ಹಾಗೂ ಸಿಬ್ಬಂದಿ ವರ್ಗ ಮೊದಲಾದವರು ಭಾಗವಹಿಸುವರು.

Exit mobile version